tag:blogger.com,1999:blog-1296891666836739476.post4508300777114416961..comments2023-10-28T04:34:39.299-07:00Comments on ಜಲನಯನ: ನಂಗೊತ್ತಿಲ್ಲ ಮಗು ಕನ್ನಡ-ನುಡಿ ನಮ್ಮದುಜಲನಯನhttp://www.blogger.com/profile/14261872030690071378noreply@blogger.comBlogger7125tag:blogger.com,1999:blog-1296891666836739476.post-68559320384451980782009-05-24T02:57:59.087-07:002009-05-24T02:57:59.087-07:00ನೀವನ್ನೊದು ಸರಿ ನಾವು ಕನ್ನಡಿಗರು ಪ್ರತಿಭಾವಂತರಿಗೆ ಪ್ರೊತ್...ನೀವನ್ನೊದು ಸರಿ ನಾವು ಕನ್ನಡಿಗರು ಪ್ರತಿಭಾವಂತರಿಗೆ ಪ್ರೊತ್ಸಾಹ ಕೊಡುವಲ್ಲಿ ಸ್ವಲ್ಪ ಜಿಪುಣರೇ ಸರಿ... ಈ ಪಕ್ಷಪಾತಿಯಾಗುತ್ತೇವೆ ಅನ್ನುವ ಭಯ ನನ್ನನ್ನೂ ಹಲವು ಬಾರಿ ಕಾಡಿದ್ದಿದೆ ಆದರೆ ಅದನ್ನು ಮೀರಿ ಬರಲು ಪ್ರಯತ್ನಿಸಿದ್ದೇನೆ, ಕೆಲವು ಬಾರಿ ಮಾತ್ರ ಸಫಲ... ನಿಮ್ಮ ಪ್ರತಿಕ್ರಿಯೆ ವಾಸ್ತವಕ್ಕೆ ಹಿಡಿದ ಕನ್ನಡಿ ಬಹಳ ಇಷ್ಟವಾಯಿತು...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-1296891666836739476.post-48327604386556619052009-05-17T12:01:00.000-07:002009-05-17T12:01:00.000-07:00ಕನ್ನಡದ ಪ್ರತಿಭೆಗಳು ಎಷ್ಟೋ ಬಾರಿ ಎಲೆಮರೆಯ ಕಾಯಿಯಾಗೇ ಉಳಿದ...ಕನ್ನಡದ ಪ್ರತಿಭೆಗಳು ಎಷ್ಟೋ ಬಾರಿ ಎಲೆಮರೆಯ ಕಾಯಿಯಾಗೇ ಉಳಿದುಬಿಡುತ್ತವೆ. ಪ್ರಭುರವರೇ, ನಿಮ್ಮ ಪ್ರಶ್ನೆ ಯೇ ನನ್ನ ಪ್ರಶ್ನೆಯೂ ಸಹಾ, ನನಗೂ ಉತ್ತರ ಸಿಕ್ಕಿಲ್ಲ, ಶಕ್ತರಾದವರು- ನನ್ನ ಅನಿಸಿಕೆ ಪ್ರಕಾರ ತಮ್ಮವರನ್ನು ಮೇಲೆತ್ತುವ, ಪರಿಚಯಿಸುವ ಪ್ರಯತ್ನವನ್ನೇ ಮಾಡುವುದಿಲ್ಲ. ಅಸಡ್ದೆಯೋ, ಈರ್ಷೆಯೋ ಅಥವಾ ಬೇರೆಯವರು ಆಡಿಕೊಳ್ಳುತ್ತಾರೆ ಎಂದೋ ಗೊತ್ತಿಲ್ಲ. ಹೊರರಾಜ್ಯಗಳಲ್ಲಿ ಸುಮಾರು ಇಪ್ಪತ್ತು ವರ್ಷ ಕೆಲಸಮಾಡಿರುವ ನನಗೆ ನಮ್ಮ ಶಕ್ತ ಕನ್ನಡಿಗರು ಸಹಾಯ ಹಸ್ತ ನೀಡದಿರುವುದಕ್ಕೆ ಕಾರಣ ಮೂರನೆಯದು ಎಂದು ನನ್ನ ಅನ್ನಿಸಿಕೆ. ಹಿಂದಿ ಭಾಷಿಗರು ಅಷ್ಟೇಕೆ ಇತರ ದ್ರಾವಿಡ ಭಾಷಿಗರೂ ತಮ್ಮವರೆಂದರೆ ಶಕ್ತಿಮೀರಿ ಸಹಾಯಮಾಡುತ್ತಾರೆ...ನಮ್ಮವರು ಬೇರೆಯವರು ‘ಪಕ್ಷಪಾತಿ‘ ಎನ್ನುವರೇನೋ ಎಂಬ ಭಯದಲ್ಲಿ ನಮ್ಮ ಕಡೆ ನೋಡುವುದೂ ಇಲ್ಲ, ಈ ಭಾವನೆ ಹೋಗಬೇಕು, ನಿಜವಾಗಲೂ ಪ್ರತಿಭಾವಂತನಾದರೆ ಸಹಾಯ ಸಹಕಾರ ನೀಡುವುದರಲ್ಲಿ ತಪ್ಪೇನೂ ಇಲ್ಲ.<br />ಪ್ರತಿಕ್ರಿಯೆಗೆ ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-89782934355302580272009-05-17T11:39:00.000-07:002009-05-17T11:39:00.000-07:00ಚೆನ್ನಾಗಿದೆ ಮಗುವಿನ ಪ್ರಶ್ನೆ ನಿಮ್ಮ ಉತ್ತರ... ಕನ್ನಡದಲ್ಲ...ಚೆನ್ನಾಗಿದೆ ಮಗುವಿನ ಪ್ರಶ್ನೆ ನಿಮ್ಮ ಉತ್ತರ... ಕನ್ನಡದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಆದರೆ ಪ್ರೊತ್ಸಾಹದ ಕೊರತೆ ಇದೆ... ಅದನ್ನು ನೀಗಿಸುವುದು ಹೇಗೆ ಇದು ನನ್ನ ಪ್ರಶ್ನೆ...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-1296891666836739476.post-12647981041886017222009-05-17T07:46:00.000-07:002009-05-17T07:46:00.000-07:00ನಿಮ್ಮ ಕನ್ನಡಾಭಿಮಾನಕ್ಕೆ ವಂದನೆಗಳು... ತುಂಬ ಚೆನ್ನಾಗಿ ಇದ...ನಿಮ್ಮ ಕನ್ನಡಾಭಿಮಾನಕ್ಕೆ ವಂದನೆಗಳು... ತುಂಬ ಚೆನ್ನಾಗಿ ಇದೆ, ಕವನಗಳು.... ಮುಂದುವರಿಸಿ.....<br />ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1296891666836739476.post-23744120811095441212009-05-17T07:16:00.000-07:002009-05-17T07:16:00.000-07:00ಮನಸು ಮೇಡಂ ಮತ್ತು ಪರಾಂಜಪೆಯವರೇ..
ನಿಮ್ಮ ಪ್ರೋತ್ಸಾಹ ಮತ್ತ...ಮನಸು ಮೇಡಂ ಮತ್ತು ಪರಾಂಜಪೆಯವರೇ..<br />ನಿಮ್ಮ ಪ್ರೋತ್ಸಾಹ ಮತ್ತು ಗೊತ್ತಿಲ್ಲ ಮಗು-ವಿನ ತಾತ್ವಿಕ ಆಧಾರ ನನಗೆ ಇಷ್ಟವಾದುದ್ದರಿಂದ ಇದನ್ನು ಮುಂದುವರೆಸಿದ್ದೇನೆ...ನಿಮಗೂ ಇಷ್ಟವಾದದ್ದು ಬೋನಸ್ ಸಿಕ್ಕಹಾಗೆ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-33175332143116361392009-05-16T22:06:00.000-07:002009-05-16T22:06:00.000-07:00ನಿಮ್ಮ "ಗೊತ್ತಿಲ್ಲ ಮಗು" ಸಿರೀಸ್ ಮು೦ದುವರಿಸಿ, ಇನ್ನು ಏನೇ...ನಿಮ್ಮ "ಗೊತ್ತಿಲ್ಲ ಮಗು" ಸಿರೀಸ್ ಮು೦ದುವರಿಸಿ, ಇನ್ನು ಏನೇನೋ ವಿಷಯಗಳ ಮೇಲೆ ಅದನ್ನು ವಿಸ್ತರಿಸಬಹುದು. ಒ೦ಥರಾ ಚೆನ್ನಾಗಿರುತ್ತೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1296891666836739476.post-34221627316318973122009-05-16T21:54:00.000-07:002009-05-16T21:54:00.000-07:00ಅಜಾದ್ ಸರ್,
ನಿಮ್ಮ ಕವನಗಳೆಲ್ಲವೊ ಚೆನ್ನಾಗಿದೆ, ನಿಮ್ಮಲಿ...ಅಜಾದ್ ಸರ್, <br />ನಿಮ್ಮ ಕವನಗಳೆಲ್ಲವೊ ಚೆನ್ನಾಗಿದೆ, ನಿಮ್ಮಲಿರೋ ಕನ್ನಡ ಪ್ರೀತಿಗೆ ನಾವು ತಲೆಬಾಗಿದ್ದೇವೆ.ಮನಸುhttps://www.blogger.com/profile/03019695095868617053noreply@blogger.com