tag:blogger.com,1999:blog-1296891666836739476.post5278518756446350640..comments2023-10-28T04:34:39.299-07:00Comments on ಜಲನಯನ: ಎಲ್ಲಾ..ಹೀಗೇ...ಇರಬೇಕೆಂದೇನೂ ಇಲ್ಲವಲ್ಲ....??!!ಜಲನಯನhttp://www.blogger.com/profile/14261872030690071378noreply@blogger.comBlogger28125tag:blogger.com,1999:blog-1296891666836739476.post-47510363435361400752009-10-09T23:32:17.816-07:002009-10-09T23:32:17.816-07:00abhedya spelling sari yilla bhe mahaapraana balasb...abhedya spelling sari yilla bhe mahaapraana balasbeku... dya alpapraanaAnonymoushttps://www.blogger.com/profile/13707338467505246835noreply@blogger.comtag:blogger.com,1999:blog-1296891666836739476.post-7047273759708988452009-10-09T23:30:33.906-07:002009-10-09T23:30:33.906-07:00neevu tumbaa bhaavanaa jeevi antha kaanutte, barav...neevu tumbaa bhaavanaa jeevi antha kaanutte, baravnigeyalli novu, kaalaji yeddu kaanuttide. keep it upAnonymoushttps://www.blogger.com/profile/13707338467505246835noreply@blogger.comtag:blogger.com,1999:blog-1296891666836739476.post-32283847872479196082009-10-07T09:40:49.938-07:002009-10-07T09:40:49.938-07:00ಹೀಗೆ ಒಳ್ಳೆಯವರು ಕೆಟ್ಟೋರು ಎಲ್ಲ್ರೂ ಇರೊದ್ರಿಂದಲೇ ಯಾರನ್ನ...ಹೀಗೆ ಒಳ್ಳೆಯವರು ಕೆಟ್ಟೋರು ಎಲ್ಲ್ರೂ ಇರೊದ್ರಿಂದಲೇ ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಅಂತಲೇ ತಿಳಿಯಲ್ಲ.Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-1296891666836739476.post-79063157037718609252009-10-06T03:10:49.836-07:002009-10-06T03:10:49.836-07:00ರೂಪಾರೀ, ಬಹಳ ದಿನ ಆಯ್ತು ನಮ್ಮ ಬ್ಲಾಗ್ ಕಡೆ ನೀವು ಬಂದು.....ರೂಪಾರೀ, ಬಹಳ ದಿನ ಆಯ್ತು ನಮ್ಮ ಬ್ಲಾಗ್ ಕಡೆ ನೀವು ಬಂದು...ಧನ್ಯವಾದ..ನಿಮ್ಮ ಅಮೂಲ್ಯ ಪ್ರತಿಕ್ರಿಯೆಗೆ..ಹಹಹ..<br />ಕೊಟ್ಟೋನು ಕೋಡಂಗಿ..ಇಸ್ಕೊಂಡವನು ಈರಭದ್ರ...ಗಾದೇನ ಅಷ್ಟು ಅನುಭವದ ನೀರೆರೆದೇ ಮಾಡಿದ್ದಾರೆ ಅನ್ಸುತ್ತೆ. ನಿಮ್ಮ ಮುಂದಿನ ಕಥೆಗೆ ಇದೇನಾದರೂ ಪ್ರೇರಣೆ ಆಗಬಹುದಾ??ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-81446533361122365792009-10-06T03:06:55.593-07:002009-10-06T03:06:55.593-07:00ಗೋಪಾಲ್..ನನಗೆ ಸಹಾಯ ಮಾಡ್ಬೆಕು ಅನ್ಸಿದ್ದಕ್ಕೆ ಸ್ವಾರ್ಥನೂ ...ಗೋಪಾಲ್..ನನಗೆ ಸಹಾಯ ಮಾಡ್ಬೆಕು ಅನ್ಸಿದ್ದಕ್ಕೆ ಸ್ವಾರ್ಥನೂ ಕಾರಣ ಅಂದ್ಕೋಳಿ..ಯಾಕಂದ್ರೆ..ಆ ಪರಿಸ್ಥಿತಿ ನಮಗೂ ಬಂದರೆ ಯಾರಾದರೂ ಸಹಾಯ ಮಾಡ್ಲಿ ಅಂತ...ಹಾಗೇ ಸಹಾಯ ತಗೊಂಡವರು ಸರಿಯಾಗಿ ನೆಡಕೊಂಡರೆ no problem..ಅಲ್ಲವಾ,?ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-18910043359414680342009-10-06T03:04:29.274-07:002009-10-06T03:04:29.274-07:00ಸಿವಪ್ರಕಾಶ್ -ನಿಮ್ಮ ಮಾತು ನಿಜ ಆದ್ರೆ ಸಹಾಯ ಮಾಡಬೇಕಾದ್ರೆ....ಸಿವಪ್ರಕಾಶ್ -ನಿಮ್ಮ ಮಾತು ನಿಜ ಆದ್ರೆ ಸಹಾಯ ಮಾಡಬೇಕಾದ್ರೆ..ಯೋಚ್ನೆ ಮಾಡೋದ್ರಲ್ಲಿ ತಪ್ಪಿಲ್ಲ ಲ್ಲವಾ...ಒಂದು ವೇಳೆ ತಪ್ಪು ನಿದರ್ಶನದ ಆಧಾರ ನಮ್ಮನ್ನು ತಪ್ಪುದಾರಿಗೆ ಎಲೆಯೋ ಸಾಧ್ಯತೆ ಇರುತ್ತಲ್ಲ ಅದಕ್ಕೆ. ಧನ್ಯವಾದ ಪ್ರತಿಕ್ರಿಯೆಗೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-78153769047373884622009-10-06T00:50:38.714-07:002009-10-06T00:50:38.714-07:00ಆಜಾದ್ ಸಾರ್
ಎಲ್ಲಾ ಥರಾ ಜನಾನೂ ಇರುತ್ತಾರೆ. ಈ ಥರಾ ನಂಬಿ ...ಆಜಾದ್ ಸಾರ್<br />ಎಲ್ಲಾ ಥರಾ ಜನಾನೂ ಇರುತ್ತಾರೆ. ಈ ಥರಾ ನಂಬಿ ನಾನೂ ತುಂಬಾ ಸಲಾ ಮೋಸ ಹೋಗಿದ್ದೇನೆ.ಹಾಗೆಯೇ ಅಪನಂಬಿಕೆಯಿಂದಲೇ ಕೊಟ್ಟ ಹಣ ಮರಳಿಸಿ ನನ್ನನ್ನು ಬೆಪ್ಪು ಮಾಡಿದ ಪ್ರಾಮಾಣಿಕ ಜನರೂ ಇದ್ದಾರೆRoopahttps://www.blogger.com/profile/09867513033823775092noreply@blogger.comtag:blogger.com,1999:blog-1296891666836739476.post-70402849034491011372009-10-05T21:18:20.375-07:002009-10-05T21:18:20.375-07:00ತುಂಬಾ ಒಳ್ಳೆಯ ಲೇಖನ.. ನಿಜ ಒಳ್ಳೆ ಜನ ಇರುತ್ತಾರೆ ಎನ್ನುವದ...ತುಂಬಾ ಒಳ್ಳೆಯ ಲೇಖನ.. ನಿಜ ಒಳ್ಳೆ ಜನ ಇರುತ್ತಾರೆ ಎನ್ನುವದಕ್ಕೆ ಇದೆ ಸಾಕ್ಷಿ ಅಲ್ಲವಾ ಸರ್.ಗೋಪಾಲ್ ಮಾ ಕುಲಕರ್ಣಿhttps://www.blogger.com/profile/07826189628150221417noreply@blogger.comtag:blogger.com,1999:blog-1296891666836739476.post-18054297313093232162009-10-05T07:59:57.642-07:002009-10-05T07:59:57.642-07:00ನಿಜ ರೀ.
ಒಳ್ಳೆಯವರು ಇರ್ತಾರೆ.
ಆದರೆ ಕೆಟ್ಟವರಿಂದ ಒಳ್ಳೆ...ನಿಜ ರೀ. <br />ಒಳ್ಳೆಯವರು ಇರ್ತಾರೆ. <br />ಆದರೆ ಕೆಟ್ಟವರಿಂದ ಒಳ್ಳೆಯವರು ಯಾರು, ಕೆಟ್ಟವರು ಯಾರು ಅಂತ ಗೊತ್ತಾಗೊಲ್ಲ..<br />ಅದೇ ಪ್ರಾಬ್ಲಮ್... :(ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1296891666836739476.post-69086703224579719012009-10-04T04:51:26.430-07:002009-10-04T04:51:26.430-07:00ಶಿವು..ದೇರ್ ಆಯೆ ಪರ್ ದುರುಸ್ತ್ ಆಯೆ..ಅಂತ ಹಿಂದಿಯಲ್ಲಿ ನು...ಶಿವು..ದೇರ್ ಆಯೆ ಪರ್ ದುರುಸ್ತ್ ಆಯೆ..ಅಂತ ಹಿಂದಿಯಲ್ಲಿ ನುಡಿಮಾತಿದೆ..ಅಂದರೆ ತಡವಾದ್ರೂ ಬರಬೇಕಾದವರು ಬಂದ್ರು ಅಂದಹಾಗೆ. ನಿಮ್ಮ ಮಾತು ನಿಜ..ಇದನ್ನೇ ಹಲವು ಮಿತ್ರರೂ ಅಭಿಪ್ರಾಯಪಟ್ಟಿದ್ದಾರೆ....ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-32918105987432904862009-10-04T04:18:50.875-07:002009-10-04T04:18:50.875-07:00ಆಜಾದ್ ಸರ್,
ಮದುವು ಫೋಟೊ ಮತ್ತು ದಿನಪತ್ರಿಕೆ ವಿತರಣೆ ಕೆಲ...ಆಜಾದ್ ಸರ್,<br /><br />ಮದುವು ಫೋಟೊ ಮತ್ತು ದಿನಪತ್ರಿಕೆ ವಿತರಣೆ ಕೆಲಸದಿಂದಾಗಿ ಬ್ಲಾಗಿಗೆ ತಡವಾಗಿ ಬರುತ್ತಿದ್ದೇನೆ.<br /><br />ನಿಮ್ಮ ಲೇಖನವನ್ನು ಓದುವ ಮೊದಲು ಸೀತಾರಾಮ್ರವರ ಲೇಖನವನ್ನು ಓದಿದೆ. ಅದರಿಂದ ಸ್ಪೂರ್ತಿಪಡೆದ ಬರೆದ ನಿಮ್ಮ ಲೇಖನವನ್ನು ಓದಿದೆ. ನಂತರ ನನಗನ್ನಿಸಿದ್ದು ಈ ಪ್ರಪಂಚದಲ್ಲಿ ಒಳ್ಳೆಯದು ಮತ್ತು ಕೆಟ್ಟದು ಎರಡು ಇರುತ್ತದೆ. ನಾವು ಹೆಚ್ಚು ಕೆಟ್ಟದ್ದನ್ನು ನೋಡುವುದರಿಂದ ಅದರ ಬಗ್ಗೆ ಯೋಚಿಸುತ್ತೇವೆ, ಮಾತಾಡುತ್ತೇವೆ. ಆದ್ರೆ ಒಳ್ಳೆ ಮುಖಗಳು ಅನುಭವಗಳು ಆದಾಗ ಹೀಗೆ ಹಂಚಿಕೊಳ್ಳಬೇಕು. ಇಂಥವರು ಇರುವುದರಿಂದಲೇ ಮಳೆ ಬೆಳೆ ಚೆನ್ನಾಗಿ ಆಗುತ್ತಿದೆ ಎಂದು ನನ್ನ ಭಾವನೆ.<br /><br />ಒಂದು ಅರ್ಥಪೂರ್ಣ ಲೇಖನವನ್ನು ಕೊಟ್ಟಿದ್ದೀರಿ..ಧನ್ಯವಾದಗಳುshivu.khttps://www.blogger.com/profile/02536252774463776294noreply@blogger.comtag:blogger.com,1999:blog-1296891666836739476.post-78934764457515220302009-10-03T13:36:47.650-07:002009-10-03T13:36:47.650-07:00ಮಾಲ್ತಿಯ ಮಾತು..ಅನಿಸಿಕೆ...thank da...ನಿಜ ಒಳ್ಳೆಯವರಿಂದ...ಮಾಲ್ತಿಯ ಮಾತು..ಅನಿಸಿಕೆ...thank da...ನಿಜ ಒಳ್ಳೆಯವರಿಂದಲೇ ನಿಂತಿದೆ ಇನ್ನೂ ಧರ್ಮ...ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-40306560717403205322009-10-03T13:35:17.889-07:002009-10-03T13:35:17.889-07:00ಪರಾಂಜಪೆಯವರ..ಪ್ರೋತ್ಸಾಹದಾಯಕ ಮಾತಿಗೆ ಧನ್ಯವಾದ...ಪರಾಂಜಪೆಯವರ..ಪ್ರೋತ್ಸಾಹದಾಯಕ ಮಾತಿಗೆ ಧನ್ಯವಾದ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-12126696783227274572009-10-03T09:40:03.952-07:002009-10-03T09:40:03.952-07:00ಜಗತ್ತಿನಲ್ಲಿ ಮಳೆ ಬೆಳೆ ಆಗುವುದು ಇಂತಹ ಒಳ್ಳೆ ಜನರಿಂದಲೇ.
...ಜಗತ್ತಿನಲ್ಲಿ ಮಳೆ ಬೆಳೆ ಆಗುವುದು ಇಂತಹ ಒಳ್ಳೆ ಜನರಿಂದಲೇ.<br />nice post da<br />:-)<br />malathi Snenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-1296891666836739476.post-79018467724521558692009-10-03T07:05:57.727-07:002009-10-03T07:05:57.727-07:00ಅನುಭವಜನ್ಯ ಬರಹ, ಚೆನ್ನಾಗಿದೆ.ಅನುಭವಜನ್ಯ ಬರಹ, ಚೆನ್ನಾಗಿದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1296891666836739476.post-56532444152654828042009-10-03T06:31:57.631-07:002009-10-03T06:31:57.631-07:00ಸೀತಾರಾಂ ಸರ್, ಹೌದು ನಿಮ್ಮ ಮಾತು ಬಹಳ ಸಮಂಜಸ ಅದರಲ್ಲೂ ಇಂದ...ಸೀತಾರಾಂ ಸರ್, ಹೌದು ನಿಮ್ಮ ಮಾತು ಬಹಳ ಸಮಂಜಸ ಅದರಲ್ಲೂ ಇಂದಿನ ಮರೆಯಾಗುತ್ತಿರುವ ಮೌಲ್ಯಾಧಾರಿತ ಜೀವನ ಶೈಲಿಗೆ, ಸಮಾಜಕ್ಕೆ. ನಮ್ಮ ಒಳ್ಳೆ ಮುಖದ ಪ್ರಾತ್ಯಕ್ಷಿಕೆ ಅಗತ್ಯ... ನಿಮ್ಮ ಅನಿಸಿಕೆಗೆ ಧನ್ಯವಾದಗಳುಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-8284819102850251102009-10-03T06:31:40.268-07:002009-10-03T06:31:40.268-07:00This comment has been removed by the author.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-32224972171781979672009-10-03T00:52:34.033-07:002009-10-03T00:52:34.033-07:00ಜಲನಯನರವರೇ ನೀವು ಹೇಳಿದ್ದು ಅಕ್ಷರಶಃ ಸತ್ಯ ಜಗತ್ತಿನಲ್ಲಿ ಒ...ಜಲನಯನರವರೇ ನೀವು ಹೇಳಿದ್ದು ಅಕ್ಷರಶಃ ಸತ್ಯ ಜಗತ್ತಿನಲ್ಲಿ ಒಳ್ಳೇಯದು ಇದೆ . ಕೆಟ್ಟದ್ದು ಇದೇ. ಎರಡನ್ನು ಸ್ವೀಕರಿಸುತ್ತಾ ಒಳ್ಳೇಯದು ಆದಾಗ ಉಬ್ಬದೇ, ಕೆಟ್ಟದ್ದು ಆದಾಗ ಕುಗ್ಗದೇ ನಮ್ಮ ವಿಶ್ವಾಸ, ನ೦ಬಿಕೆ ಹಾಗೂ ನಮ್ಮತನವನ್ನು ಬಿಡದೇ ಮು೦ದುವರಿಸಬೇಕು. ತಮ್ಮ ಅನುಭವ ವಿಶ್ವಾಸಕ್ಕೇ ದಾರಿ ದೀಪವಾದರೇ, ನನ್ನ "ಕೊಟ್ಟವನು ಕೋಡ೦ಗಿ" ಲೇಖನ ಮಾನವೀಯ ಮಿಡಿತಗಳ ಮಧ್ಯೆ ವಹಿಸಬೇಕಾದ ಜಾಗ್ರತೆಗೆ ಎಚ್ಚರಿಕೆಯ ಗ೦ಟೆಯಾಗಿದೆ. ಧನ್ಯವಾದಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1296891666836739476.post-6593264304103376722009-10-02T04:27:50.600-07:002009-10-02T04:27:50.600-07:00ಚೇತನಾ...ನೀವು ತಪ್ಪದೆ ನನ್ನ ಬ್ಲಾಗ್ ಓದುತ್ತಿದ್ದೀರಿ...ವಿ...ಚೇತನಾ...ನೀವು ತಪ್ಪದೆ ನನ್ನ ಬ್ಲಾಗ್ ಓದುತ್ತಿದ್ದೀರಿ...ವಿಶೇಷ ಧನ್ಯವಾದ ಹೇಳಲೇಬೇಕಾದದ್ದೇ. ನಿಮ್ಮ ಪ್ರತಿಕ್ರಿಯೆಗೂ ಧನ್ಯವಾದ. ನಿಜ ಇಂತಹ ಕೆಲವು ಅಪ್ರಾಮಾಣಿಕರಿಂದ ಪ್ರಾಮಾಣಿಕರನ್ನೂ ನಾವು ಕೆಲವೊಮ್ಮೆ ಅನುಮಾನಿಸುವಂತಾಗಿದೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-16196569784108636062009-10-02T04:24:43.873-07:002009-10-02T04:24:43.873-07:00ತೆಜಸ್ವಿನಿಯವರೇ ಹೌದು ನೋಡಿ ನಾಣ್ಯ ಮೌಲ್ಯ..ಎರಡೂ ಮುಖದಿಂದ ...ತೆಜಸ್ವಿನಿಯವರೇ ಹೌದು ನೋಡಿ ನಾಣ್ಯ ಮೌಲ್ಯ..ಎರಡೂ ಮುಖದಿಂದ ಕೂಡಿಯೇ..ಕಪ್ಪಿನ ಮಧ್ಯೆ ಬಿಳುಪು ಎದ್ದು ಕಾಣುತ್ತೆ...ಕೆಟ್ಟವರ ಮಧ್ಯೆ ಸ್ವಲ್ಪ ಒಳಿತನ್ನು ಮಾಡಿದರೂ ಅಮೋಘ್ಹ ಎನಿಸುತ್ತೆ..ನಿಮಗೆ ನಿಜ ಹೇಳಬೇಕೆಂದರೆ...ನನ್ನ ಸ್ವಾಭಿಮಾನ ಆ ದಿನ ನನ್ನನ್ನು ಬೇರೆಯವರಲ್ಲಿ ಹಣ ಬೇಡುವುದಕ್ಕೆ ಅಡ್ಡಿಯಾಗುತ್ತಿತ್ತು....ಒಳ್ಲೆಯ ಸಮಯಕ್ಕೆ ಹಣ ಬಂತು...ಅದು ೫೦೦ ಅಲ್ಲ ೫೦೦೦ ಕಂಡಿತು ಅಂದು ನನಗೆ, ಏಕೆಂದರೆ ಬೆಂಗಳೂರ ವರೆಗಿನ ಸೆಕೆಂಡ್ ಕ್ಲಾಸ್ ರೈಲ್ ಟಿಕೆಟ್ ೧೧೦-೧೨೦ ಇದ್ದಿದ್ದು ಆಗ..ಆದರೆ ಫ್ಲೈಟ್ ಟಿಕೆಟ್ ೫೦೦ ರ ಆಸುಪಾಸಿತ್ತು.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-33501829092236285802009-10-02T04:18:13.570-07:002009-10-02T04:18:13.570-07:00ಮನಸು ಮೇಡಂ...ನೀವು ಹೇಳೋದು ಖರೆ...ನಕಾರಾತ್ಮಕಗಳನ್ನು ಹೇಳಿ...ಮನಸು ಮೇಡಂ...ನೀವು ಹೇಳೋದು ಖರೆ...ನಕಾರಾತ್ಮಕಗಳನ್ನು ಹೇಳಿ ನಮ್ಮನ್ನು ಎಚ್ಚರಿಸುವುದು ಎಷ್ಟು ಮುಖ್ಯವೇ ಅದಕ್ಕಿಂತ ಮುಖ್ಯ ನಮ್ಮ ಯುವ ಪೀಳಿಗೆಯಲ್ಲಿ ಸಕಾರಾತ್ಮಕಗಲನ್ನು ಹುಟ್ಟುಹಾಕುವುದು....ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-42198558429106389752009-10-02T04:15:05.988-07:002009-10-02T04:15:05.988-07:00ಪ್ರಕಾಶ್ ನಿಮ್ಮ ಮಾತು ಸತ್ಯ್...ನನಗೆ ನನ್ನ (ಪ್ರಾಥಮಿಕ) ಗು...ಪ್ರಕಾಶ್ ನಿಮ್ಮ ಮಾತು ಸತ್ಯ್...ನನಗೆ ನನ್ನ (ಪ್ರಾಥಮಿಕ) ಗುರು ಹೇಳಿದ್ದ ಮಾತು ನೆನಪಾಯ್ತು ನಿಮ್ಮ ಮಾತು ಕೇಳಿ...ನೀನು ಸಾಧಿಸಬೇಕಾದ್ದನ್ನು..ನಿನಗಿಂತ ಮೇಲಿರುವ ಹೆಚ್ಚುಸಾಧಿಸಿರುವವರನ್ನು ನೋಡಿ ನಿರ್ಧರಿಸಿಕೋ, ನಿನ್ನಲ್ಲಿ ಧನ್ಯತಾ ಭಾವ ಬರಬೇಕೆಂದರೆ ನಿನಗಿಂತ ಹೀನ ಸ್ಥಿತಿಯವನನ್ನು ನೋಡು ಎಂದು...ಬಹುಶಃ ನಮ್ಮನ್ನು ವಂಚಿಸಿದವರನ್ನು ಉದಹರಣೆಯಾಗಿಟ್ಟುಕೊಂಡು ಎಲ್ಲಾ ಹೀಗೇ ಎನ್ನುವುದಕ್ಕಿಂತ ಕೆಲವರು ಹೀಗೇ ಎಂದೂ...ಕೆಲವೇ ಒಳ್ಳೆಯಗುಣವಂತರಿದ್ದರೂ ಅವರನ್ನೇ ಉದಹರಿಸುವುದು ಒಳ್ಳೆಯದು...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-44604307611628220362009-10-02T04:09:11.885-07:002009-10-02T04:09:11.885-07:00ಮಹೇಶ್, ನಾವು ಒಳ್ಳೆಯದನ್ನು ಮಾದಬೇಕೆನ್ನಬೇಕಾದರೆ..ಕೆಲವೇ ಆ...ಮಹೇಶ್, ನಾವು ಒಳ್ಳೆಯದನ್ನು ಮಾದಬೇಕೆನ್ನಬೇಕಾದರೆ..ಕೆಲವೇ ಆದರೂ ಸರಿಯೇ..ಧನಾತ್ಮಕಗಳನ್ನು ನೋಡಬೇಕಂತೆ...ಋಣಾತ್ಮಕಗಳನ್ನಲ್ಲ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-73602130088121664852009-10-02T02:31:16.482-07:002009-10-02T02:31:16.482-07:00ತುಂಬಾ ಚೆನ್ನಾಗಿದೆ,,
ಹೌದು,, ಒಳ್ಳೆಯವರು ಎಲ್ಲಾ ಕಡೆಯೂ ಇ...ತುಂಬಾ ಚೆನ್ನಾಗಿದೆ,,<br /> ಹೌದು,, ಒಳ್ಳೆಯವರು ಎಲ್ಲಾ ಕಡೆಯೂ ಇರುತ್ತಾರೆ..<br />ಈ ತರದ ಅನುಭವಗಳು ಪ್ರಪಂಚದಲ್ಲಿ ಇನ್ನೂ ಮಾನವೀಯತೆ ಉಳಿದಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡುತ್ತವೆ..<br />ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..Anonymousnoreply@blogger.comtag:blogger.com,1999:blog-1296891666836739476.post-20557757154941815382009-10-02T02:02:28.074-07:002009-10-02T02:02:28.074-07:00ಒಳಿತು ಕೆಡುಕು ಒಂದೇ ನಾಣ್ಯದ ಎರಡು ಮುಖಗಳಿದ್ದಂತೇ. ಕೆಲವರು...ಒಳಿತು ಕೆಡುಕು ಒಂದೇ ನಾಣ್ಯದ ಎರಡು ಮುಖಗಳಿದ್ದಂತೇ. ಕೆಲವರು ಒಂದೇ ಮುಖವನ್ನು ಮಾತ್ರ ಕಂಡಿರುತ್ತಾರೆ. ಇನ್ನು ಕೆಲವರು ಎರಡೂ ಮುಖಗಳ ಪರಿಚಿತರು. ಒಂದೇ ಮುಖ ಕಂಡವರಿಗೆ ಇನ್ನೊಂದು ಮುಖ ಕಾಣಲು ಅಂತಹ ಸಮಯ ಒದಗಬೇಕಷ್ಟೇ. ಎಲ್ಲವುದಕ್ಕೂ ಕಾಲವೇ ಉತ್ತರ. ಪ್ರಾಮಾಣಿಕತೆಯಿಂದ ನಿಮಗೆ ಅವರು ಕಳುಹಿಸಿದ ಹಣ ಬಹು ಅಮೂಲ್ಯವೇ ಸರಿ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.com