tag:blogger.com,1999:blog-1296891666836739476.post5598133272510412473..comments2023-10-28T04:34:39.299-07:00Comments on ಜಲನಯನ: ತೋರು ನಾಡು ದೇಶ ಏನೆಂದುಜಲನಯನhttp://www.blogger.com/profile/14261872030690071378noreply@blogger.comBlogger49125tag:blogger.com,1999:blog-1296891666836739476.post-70958504359871999082013-06-11T20:08:53.494-07:002013-06-11T20:08:53.494-07:00ಅಜಾದ್ ಸರ್,
ಕವನದ ಆಶಯ ಬಹಳ ಬಹಳ ಇಷ್ಟವಾಯ್ತು. ಇದು 2010 ರ...ಅಜಾದ್ ಸರ್,<br />ಕವನದ ಆಶಯ ಬಹಳ ಬಹಳ ಇಷ್ಟವಾಯ್ತು. ಇದು 2010 ರ ಕವನವಾದರು ಈಗಿನ ಸಧ್ಯ ಸ್ಥಿತಿಗೂ ಅಷ್ಟೇ ಸೂಕ್ತ. ಬಹುಶ ಇದನ್ನ ಐವತ್ತು ವರ್ಷಗಳ ಹಿಂದೆ ಬರೆದಿದ್ದರು ಪರಿಸ್ಥಿತಿ ಹೀಗೆ ಇದ್ದು ಆ ಸ್ಥಿತಿಗೂ ಸೂಕ್ತವಾಗಿರುತ್ತಿತ್ತೇನೋ!!<br /> bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-1296891666836739476.post-84960806078201975892010-10-25T11:12:25.807-07:002010-10-25T11:12:25.807-07:00ತುಂಬಾ ಮಾರ್ಮಿಕವಾಗಿ ಮತದಾರನನ್ನು ಅವನ ಪ್ರಾರಬ್ಧಕ್ಕೆ ಅವನು...ತುಂಬಾ ಮಾರ್ಮಿಕವಾಗಿ ಮತದಾರನನ್ನು ಅವನ ಪ್ರಾರಬ್ಧಕ್ಕೆ ಅವನು ಹೇಗೆ ಕಾರಣ ಎನ್ನುವದನ್ನು ಕವನಿಸಿ, ಮುಂದಿನ ಎಚ್ಚರಿಕೆಯ ದಾರಿ ಸೊಗಸಾಗಿ ವಿವರಿಸಿದ್ದೀರಿ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1296891666836739476.post-89702759259898127732010-10-18T07:14:15.301-07:002010-10-18T07:14:15.301-07:00ತರುಣ್ ಮೂರೂ ಬಿಟ್ಟವರು ಎಲ್ಲವನ್ನೂ ಬಿಡ್ತಾರೆ ಅನ್ನೋದಕ್ಕೆ ...ತರುಣ್ ಮೂರೂ ಬಿಟ್ಟವರು ಎಲ್ಲವನ್ನೂ ಬಿಡ್ತಾರೆ ಅನ್ನೋದಕ್ಕೆ ಮೊನ್ನೆ ನಡೆದ ವಿ.ಸೌ.ವಿ.ವಿ. ಸಾಕ್ಷಿ....ಹಹಹ...ಅಲ್ವಾ...? ಯವ್ವಿ ಯವ್ವಿ ಯವ್ವಿ...ಇದೇನು ಯಾವ ವಿ.ವಿ. ಅಂದ್ಕೋಬೇಡಿ..ಇದು ವಿಧಾನ ಸೌಧ ವಿವಿಧ ವಿನೋದಾವಳಿ....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-18579375710904630272010-10-17T10:02:34.657-07:002010-10-17T10:02:34.657-07:00azad sir... super agide sir... indina namma rajaka...azad sir... super agide sir... indina namma rajakaranigalu, avara 3 bitta nadate galinda, namma desha, samajakke odagiruva stitiyannu chenagi tumba novinda heliddiri ansutte sir.. <br /><br />chenagide... :)ಹಳ್ಳಿ ಹುಡುಗ ತರುಣ್https://www.blogger.com/profile/04976192943848527485noreply@blogger.comtag:blogger.com,1999:blog-1296891666836739476.post-91718163215919898932010-10-16T03:45:13.433-07:002010-10-16T03:45:13.433-07:00ಸತೀಶ್...ಹೊಲಸು ಎಲ್ಲಿದೆ ಅಂದ್ರೆ ವಿಧಾನಸೌಧದಲ್ಲಿದೆ ಅನ್ನೋ...ಸತೀಶ್...ಹೊಲಸು ಎಲ್ಲಿದೆ ಅಂದ್ರೆ ವಿಧಾನಸೌಧದಲ್ಲಿದೆ ಅನ್ನೋ ನಂಬಲಸಾಧ್ಯ ಉತ್ತರ ಕೊಡಬೇಕಾಗಿದೆ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-75373655782613675642010-10-16T03:44:12.961-07:002010-10-16T03:44:12.961-07:00ವಸಂತ್ ನಿಜ ಇದಕ್ಕೆ ನೀತಿ ನೇಮ ಯಾವುದೂ ಇಲ್ಲ...ಆಡಿದ್ದೇ ಆಟ...ವಸಂತ್ ನಿಜ ಇದಕ್ಕೆ ನೀತಿ ನೇಮ ಯಾವುದೂ ಇಲ್ಲ...ಆಡಿದ್ದೇ ಆಟ..ಮಾಡಿದ್ದೇ ಮಾಟ...ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-81478516383802885882010-10-16T03:41:39.057-07:002010-10-16T03:41:39.057-07:00ಪ್ರವೀಣ್...ವಿಪರ್ಯಾಸ ಎನಿಸೋದು..ಇದೇ ಸರ್ಕಾರ ಆಮಿಷ ಒಡ್ಡಿ ...ಪ್ರವೀಣ್...ವಿಪರ್ಯಾಸ ಎನಿಸೋದು..ಇದೇ ಸರ್ಕಾರ ಆಮಿಷ ಒಡ್ಡಿ ಹಲವಾರಿ ವಿಪಕ್ಷ ಆಯ್ಕೆಯಾದ ಸದಸ್ಯರನ್ನು ರಾಜೀನಾಮೆಕೊಡಿಸಿ ಆಪರೇಶನ್ ಮಾಡಿ ಈಗ ಆದ್ದದ್ದು ಅನ್ಯಾಯ ಅಧರ್ಮ ಎನ್ನುವುದು..ಹೆಂಡಕುಡಿದವ ರಮ್ ಕುಡಿದವನ್ನ ಕುಡುಕ ಅನ್ನೊಹಾಗಿದೆ...ಹಹಹಹ....ಧನ್ಯವಾದ ಪ್ರತಿಕ್ರಿಯೆಗೆಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-17502778574164424652010-10-16T01:47:41.476-07:002010-10-16T01:47:41.476-07:00ಈಗಿನ ರಾಜಕೀಯ ಎದ್ದು ತೋರುತ್ತಿದೆ ನಿಮ್ಮ ಕವನದಲ್ಲಿ....
ಬೊ...ಈಗಿನ ರಾಜಕೀಯ ಎದ್ದು ತೋರುತ್ತಿದೆ ನಿಮ್ಮ ಕವನದಲ್ಲಿ....<br />ಬೊಂಬಾಟ್...SATISH N GOWDAhttps://www.blogger.com/profile/03431248605371297297noreply@blogger.comtag:blogger.com,1999:blog-1296891666836739476.post-50060076033527029262010-10-14T10:18:10.760-07:002010-10-14T10:18:10.760-07:00ರಾಜಕೀಯ ದೊಂಬರಾಟವೇ ಹೌದು........
ಚೆನ್ನಾಗಿ ಹೇಳಿದ್ದೀರಾ,...ರಾಜಕೀಯ ದೊಂಬರಾಟವೇ ಹೌದು........<br />ಚೆನ್ನಾಗಿ ಹೇಳಿದ್ದೀರಾ, ಆದರೆ ಅವರಿಗೆಲ್ಲಿ ಅರ್ಥವಾಗುತ್ತೆ?ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-1296891666836739476.post-11626000588474541782010-10-14T09:48:45.834-07:002010-10-14T09:48:45.834-07:00ಧನ್ಯವಾದ ಶಿವು...ಎಲ್ಲ ಮಾಯವೋ ಜಗವೇ ಮಾಯವೋ...ಹಹಹಹ್ ದೊಂಬರ...ಧನ್ಯವಾದ ಶಿವು...ಎಲ್ಲ ಮಾಯವೋ ಜಗವೇ ಮಾಯವೋ...ಹಹಹಹ್ ದೊಂಬರಾಟ ಇನ್ನೂ ಎಲ್ಲಿವರೆಗೆ ಸಾಗುತ್ತೋ ಸುಮ್ಮನೆ ನೋಡೋದಷ್ಟೇ ನಮ್ಮ ಭಾಗ್ಯ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-49091667248497474642010-10-14T09:45:23.721-07:002010-10-14T09:45:23.721-07:00ದಿವ್ಯಾ...ನಿಜವಾಗಿಯೂ ಹೇಳ್ತಿದ್ದೀಯಾ...ನನಗೆ ಡೌಟು...ಹಹಹ....ದಿವ್ಯಾ...ನಿಜವಾಗಿಯೂ ಹೇಳ್ತಿದ್ದೀಯಾ...ನನಗೆ ಡೌಟು...ಹಹಹ...ಚಿತ್ರ ಚನಾಗಿದೆ ಅಂದ್ರೆ ,,ಅದು ಮೂಲಕ್ಕೆ ಸಲ್ಲಿಸ್ತೀನಿ ಬಿಡುಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-13322777189619634552010-10-14T09:43:13.629-07:002010-10-14T09:43:13.629-07:00ಗುರು...ಧನ್ಯವಾದ ಹೌದು...ಇನ್ನೂ ನಾಟಕ ಬಹಳ ನಡಿಯೋದಿದೆ...ಗುರು...ಧನ್ಯವಾದ ಹೌದು...ಇನ್ನೂ ನಾಟಕ ಬಹಳ ನಡಿಯೋದಿದೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-4114895972546466502010-10-14T04:29:54.781-07:002010-10-14T04:29:54.781-07:00ಅಜಾದ್,
ಸದ್ಯದ ರಾಜಕೀಯ ವ್ಯಕ್ತಿಗಳ ಆಟಗಳನ್ನು ನೋಡಿದರೆ ಅವ...ಅಜಾದ್,<br /><br />ಸದ್ಯದ ರಾಜಕೀಯ ವ್ಯಕ್ತಿಗಳ ಆಟಗಳನ್ನು ನೋಡಿದರೆ ಅವರಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇದೆಯಾ ಅನ್ನಿಸುತ್ತದೆ. ಅವರ ದೊಂಬರಾಟ ಮತ್ತು ಅದರಿಂದ ನಮ್ಮ ದೇಶಕ್ಕೆ ಒದಗಿದ ಸ್ಥಿತಿಯನ್ನು ಕವನದಲ್ಲಿ ಚೆನ್ನಾಗಿ ಬರೆದಿದ್ದೀರಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1296891666836739476.post-1647582658808009892010-10-14T04:03:00.249-07:002010-10-14T04:03:00.249-07:00kavana chanaagide bhayya... :-) photo kooda.. :-)kavana chanaagide bhayya... :-) photo kooda.. :-)ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-1296891666836739476.post-58003031788508389422010-10-13T02:18:13.920-07:002010-10-13T02:18:13.920-07:00ಸಕಾಲಿಕ ಹಾಗೂ ವೈಚಾರಿಕ..ಕವನ
..ನನ್ನ ಮನಸಿನಮನೆ'ಗೆ ಬ...ಸಕಾಲಿಕ ಹಾಗೂ ವೈಚಾರಿಕ..ಕವನ <br />..ನನ್ನ ಮನಸಿನಮನೆ'ಗೆ ಬನ್ನಿ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1296891666836739476.post-4499546029214057342010-10-12T13:00:59.899-07:002010-10-12T13:00:59.899-07:00ಡಾಕ್ಟ್ರೇ...ಬಹಳ ಬೇಜಾರಾಗುತ್ತೆ ...ತಲೆ ತಗ್ಗಿಸ್ಬೇಕು...ಬ...ಡಾಕ್ಟ್ರೇ...ಬಹಳ ಬೇಜಾರಾಗುತ್ತೆ ...ತಲೆ ತಗ್ಗಿಸ್ಬೇಕು...ಬೇರೆಯವರು ..ಏನಪ್ಪಾ ನಿಮ್ಮ ಕರ್ನಾಟಕದಲ್ಲಿ ಹೀಗಾಡ್ತಾ ಇದ್ದಾರೆ...ಅಂತ ವ್ಯಂಗ್ಯ ಮಾಡಿದ್ರೆ...ಛೇ ಅನ್ಸುತ್ತೆ...its the same rotten systemಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-19208534663610130272010-10-12T12:59:15.369-07:002010-10-12T12:59:15.369-07:00ಅಪ್ಪ-ಅಮ್ಮರಿಗೆ ಧನ್ಯವಾದ...ಯಾರಿಗೆ ಯಾರಿಂಟು...ನೀರಮೇಲಣ ಗ...ಅಪ್ಪ-ಅಮ್ಮರಿಗೆ ಧನ್ಯವಾದ...ಯಾರಿಗೆ ಯಾರಿಂಟು...ನೀರಮೇಲಣ ಗುಳ್ಲೆ ಆಗ್ತಿದೆ ಮೌಲ್ಯವಿರುವ ರಾಜಕಾರಣ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-47989165259586293452010-10-12T12:58:00.551-07:002010-10-12T12:58:00.551-07:00ದೀಪಸ್ಮಿತಾವ್ರೆ...ಧನ್ಯವಾದ ನಿಮ್ಮ ಅನಿಸಿಕೆಗೆ ಪ್ರತ್ಯುತ್ತ...ದೀಪಸ್ಮಿತಾವ್ರೆ...ಧನ್ಯವಾದ ನಿಮ್ಮ ಅನಿಸಿಕೆಗೆ ಪ್ರತ್ಯುತ್ತರ ಬರೆಯುವ ವೇಳೆಗೆ ಮತೆ ೧೪ ಕ್ಕೆ ದೊಂಬರಾಟದ ಶೋ ಅಂತೆ...ಮದಾಡಿ ಮಹರಾಜರು ಠರಾವು ಹೊರಡಿಸಿದ್ದಾರೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-31199710256589280252010-10-12T03:49:38.525-07:002010-10-12T03:49:38.525-07:00ದೇಶದ ಸ್ಥಿತಿ ಗತಿ ಎಲ್ಲಿ ವಿಚಾರಿಸಿದರೂ ಕೊನೆಗೆ ಬರುವುದು ರ...ದೇಶದ ಸ್ಥಿತಿ ಗತಿ ಎಲ್ಲಿ ವಿಚಾರಿಸಿದರೂ ಕೊನೆಗೆ ಬರುವುದು ರಾಜಕೀಯಕ್ಕೆ<br /><br />ರೋಸಿ ಹೋಗಿದೆ ಇವರ ಕಣ್ಣು ಮುಚ್ಚಾಲೆ ಆಟ ಅಲ್ಲವೇ ಸರ್?ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1296891666836739476.post-74181809745463350632010-10-12T03:47:01.713-07:002010-10-12T03:47:01.713-07:00ಅಜಾದ್ ಅವರೇ,
ಪ್ರಸ್ತುತ ವಿದ್ಯಮಾನಗಳ ಕನ್ನಡಿಯಂತೆ ಇದೆ ನಿ...ಅಜಾದ್ ಅವರೇ,<br /><br />ಪ್ರಸ್ತುತ ವಿದ್ಯಮಾನಗಳ ಕನ್ನಡಿಯಂತೆ ಇದೆ ನಿಮ್ಮ ಕವನ..<br /><br />ಎಲ್ಲಾ ಇದ್ದರೂ ಇಚ್ಚಾ ಶಕ್ತಿ ಇಲ್ಲದಿದ್ದರೆ ಆಗುವುದೇನು ಎನ್ನುವುದಕ್ಕೆ ನಾಡು ನೋಡಿದ ಘಟನೆಗಳೇ ಸಾಕ್ಷಿಅಪ್ಪ-ಅಮ್ಮ(Appa-Amma)https://www.blogger.com/profile/14218096111758569040noreply@blogger.comtag:blogger.com,1999:blog-1296891666836739476.post-27986666895003160522010-10-12T03:22:37.005-07:002010-10-12T03:22:37.005-07:00ನಮ್ಮಲ್ಲಿ ಎಲ್ಲಾ ಇದೆ. ಸರಿಯಾದ ಬಳಕೆಯಾಗುತ್ತಿಲ್ಲ. ರಾಜಕೀಯ...ನಮ್ಮಲ್ಲಿ ಎಲ್ಲಾ ಇದೆ. ಸರಿಯಾದ ಬಳಕೆಯಾಗುತ್ತಿಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆ, ನಾನು, ನನಗೆ ಮಾತ್ರ ಎಂಬ ಸ್ವಾರ್ಥ ಇರುವುದರಿಂದ ಯಾವ ಅಭಿವೃದ್ಧಿಯಾಗುತ್ತಿಲ್ಲದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1296891666836739476.post-76923709571125035692010-10-11T13:08:38.694-07:002010-10-11T13:08:38.694-07:00ವಿ.ಆರ್.ಬಿ ಸರ್...ಪ್ರಾಸಕ್ಕೆ ನಾನು ಹೆಚ್ಚು ಅಂಟಿಕೊಂಡೆ ಎನ...ವಿ.ಆರ್.ಬಿ ಸರ್...ಪ್ರಾಸಕ್ಕೆ ನಾನು ಹೆಚ್ಚು ಅಂಟಿಕೊಂಡೆ ಎನಿಸ್ವುದೇ ನಿಮಗೆ..? ಇದರಿಂದ ವ್ಯತ್ಯಯ ಭಾವ ಪ್ರಕಟಣೆಯಲ್ಲಿ ಆಗುತ್ತಿದೆ ಎನ್ನುವುದಾದ್ರೆ ಖಂಡಿತಾ ತಿಳಿಸಿ ನಿಮ್ಮಂತಹ ತಿದ್ದುವ ಆತ್ಮೀಯರು ಸಿಗುವುದು ಅಪರೂಪ...ಅಂದಹಾಗೆ ಹೌದು ಅದೊಂದು ಅತಿ ಘೋರ...ನಾಡು ತಲೆ ತಗ್ಗಿಸಬೇಕು,,,ನಾಡ ಮಕ್ಕಳಿಂದ...ಮನ ಚೀರುತ್ತೆ...ನಿಮ್ಮ ಮುಕ್ತ ಅಭಿಮತಕ್ಕೆ ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-1892431728241579292010-10-11T13:04:43.564-07:002010-10-11T13:04:43.564-07:00ಮನಮುಕ್ತಾ ನಿಮ್ಮ ಮುಕ್ತ ಅಭಿಪ್ರಾಯಕ್ಕೆ ನನ್ನ ಸಹಮತ,,, ಧನ್...ಮನಮುಕ್ತಾ ನಿಮ್ಮ ಮುಕ್ತ ಅಭಿಪ್ರಾಯಕ್ಕೆ ನನ್ನ ಸಹಮತ,,, ಧನ್ಯವಾದ ಪ್ರತಿಕ್ರಿಯೆಗೆ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-3510775002086428272010-10-11T13:03:54.594-07:002010-10-11T13:03:54.594-07:00ಬಾಲು ಸನ್ ಡೇ ಸ್ಪೆಷಲ್ ಜೋರಿತ್ತಾ ಪ್ರಕಾಶನ ಮನೆಲಿ... ಧನ್ಯ...ಬಾಲು ಸನ್ ಡೇ ಸ್ಪೆಷಲ್ ಜೋರಿತ್ತಾ ಪ್ರಕಾಶನ ಮನೆಲಿ... ಧನ್ಯವಾದ ಪ್ರತಿಕ್ರಿಯೆಗೆ..ನಿಮ್ಮ ಮಾತು ನಿಜ,,,ಇರೋ ವಿಷಯ ಎಲ್ಲೂ ಬೇರೆ ಏನಿಲ್ಲ ಎಲ್ಲಾ ಒಂದೇ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-59315051497731973722010-10-11T13:02:44.085-07:002010-10-11T13:02:44.085-07:00ಮನಸು ಮೇಡಂ ಈ ಮಧ್ಯೆ ಬಹಳ ಬ್ಯುಸಿ ಆಗಿಬಿಟ್ರಿ...ಹೊಸತು ನಿಮ...ಮನಸು ಮೇಡಂ ಈ ಮಧ್ಯೆ ಬಹಳ ಬ್ಯುಸಿ ಆಗಿಬಿಟ್ರಿ...ಹೊಸತು ನಿಮ್ಮ ಮನಸಲ್ಲಿ ಕಾಣ್ಲಿಲ್ಲ....ಬಿಡಿ ರಾಜಕೀಯ ಜಟಾಪಟಿ ಇದ್ದದ್ದೆ... ಧನ್ಯವಾದ ಪ್ರತಿಕ್ರಿಯೆಗೆಜಲನಯನhttps://www.blogger.com/profile/14261872030690071378noreply@blogger.com