tag:blogger.com,1999:blog-1296891666836739476.post6643123461777987544..comments2023-10-28T04:34:39.299-07:00Comments on ಜಲನಯನ: ಶಿವಪ್ಪಾ ಕಾಯೋ ತಂದೆಜಲನಯನhttp://www.blogger.com/profile/14261872030690071378noreply@blogger.comBlogger6125tag:blogger.com,1999:blog-1296891666836739476.post-21367063504647520962013-04-05T10:18:25.970-07:002013-04-05T10:18:25.970-07:00ತುಂಬಾ ಚೆನ್ನಾಗಿದೆ ಸರ್
ಈ ಕವಿತೆಯ ಆಶಯ ತುಂಬಾ ಇಷ್ಟಾವಾಯ್ತ...ತುಂಬಾ ಚೆನ್ನಾಗಿದೆ ಸರ್<br />ಈ ಕವಿತೆಯ ಆಶಯ ತುಂಬಾ ಇಷ್ಟಾವಾಯ್ತು ಸರ್.<br />ಸಾಮಾನ್ಯ ಮನುಷ್ಯರಿಗೆ ಹತ್ತಿರವಾಗಿದೆ ಈ ಕವಿತೆ ಸರ್MPPRUTHVIRAJ KASHYAPhttps://www.blogger.com/profile/16953939843089988505noreply@blogger.comtag:blogger.com,1999:blog-1296891666836739476.post-23945603986722609822013-03-09T23:37:31.233-08:002013-03-09T23:37:31.233-08:00
ಕಾಯುವ ಶಿವ ಕೆಲವೊಮ್ಮೆ
ಪಾಪಿಗಳ ಕೊಡಗಳು ತುಂಬಲು
ತುಂಬಿದ...<br />ಕಾಯುವ ಶಿವ ಕೆಲವೊಮ್ಮೆ <br />ಪಾಪಿಗಳ ಕೊಡಗಳು ತುಂಬಲು <br />ತುಂಬಿದ ಮರುಕ್ಷಣವೇ <br />ಧರೆಗುರುಳುತ್ತದೆ ಮದವೇರಿದ ತಲೆಗಳು <br />ಸುಂದರ ಕವಿತೆ <br />ಶಿವರಾತ್ರಿ ಹಬ್ಬದ ಶುಭಾಶಯಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1296891666836739476.post-11927019160605389002013-03-09T21:40:41.179-08:002013-03-09T21:40:41.179-08:00ಶಿಪ್ಪ ಕಾಯಬೇಕಿದೆ ಇಂದಿನ ಪರಿಸ್ಥಿತಿಗಳನ್ನು.. ತುಂಬಾ ಸುಂದ...ಶಿಪ್ಪ ಕಾಯಬೇಕಿದೆ ಇಂದಿನ ಪರಿಸ್ಥಿತಿಗಳನ್ನು.. ತುಂಬಾ ಸುಂದರ ಕವನ ಸರ್..ಶುಭಾಶಯಗಳು.. ಶಿವರಾತ್ರಿ ಹಬ್ಬಕ್ಕೆ ಮನೆಗೆ ಬನ್ನಿ ಅಮೇಲೆ ಕರೆಯಲೇ ಇಲ್ಲ ಎಂದುಕೊಳ್ಳಬೇಡಿ :)ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1296891666836739476.post-71614756372927931752013-03-09T19:16:26.477-08:002013-03-09T19:16:26.477-08:00"ನಿಜ ನಾಲಗೆ ಪಲಕು" ಎನ್ನುವ ಕವಿಯ ನಿಜ ಆಶಯ ಇಲ್..."ನಿಜ ನಾಲಗೆ ಪಲಕು" ಎನ್ನುವ ಕವಿಯ ನಿಜ ಆಶಯ ಇಲ್ಲಿ ಸಮರ್ಥವಾಗಿ ವ್ಯಕ್ತವಾಗಿದೆ. <br /><br />ಕಾಲದ ವಿಪರೀತ ಪ್ರಕ್ರಿಯೆಯಲ್ಲಿ "ದೇವನನೇ ದಾನವಿಸಿ" ಆಗುವ ವಿಕಲ್ಪಗಳ ಬಗೆಗೆ ಎಚ್ಚರಿಸುವ ಈ ಕವಿತೆಯೂ, ಮುಂದುವರೆಯುತ್ತಾ ಶಿವನನ್ನು "ತಡೆ ವಿನಾಶದ ಹೊತ್ತು" ಎಂದು ಬೇಡಿಕೊಳ್ಳುತ್ತದೆ. <br /><br />ಕಡೆಯಲ್ಲಿ ಬರುವ "ಹೊತ್ತು ಮೀರುವ ಮುನ್ನ" ಎನ್ನುವುದು ದೇವನಿಗೂ - ಮಾನವನಿಗೂ ಸಮಾನವಾಗಿ ಬಿಂಬಿತವಾದಹಾಗಿದೆ. <br /><br />ಸಂಗ್ರಹ ಯೋಗ್ಯ - ಹಾಡಿಕೊಳ್ಳಬಲ್ಲ ಕವನ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1296891666836739476.post-32189081543259772392013-03-09T18:32:20.539-08:002013-03-09T18:32:20.539-08:00ಚೆನಾಗಿದೆ ಸಾರ್....
ಇಂದಿನ ಪರಿಸ್ಥಿತಿ ಹಾಗೂ ಅದರಲ್ಲಿ ಆಗ...ಚೆನಾಗಿದೆ ಸಾರ್....<br />ಇಂದಿನ ಪರಿಸ್ಥಿತಿ ಹಾಗೂ ಅದರಲ್ಲಿ ಆಗಬೇಕಾದ ಗುರುತರ ಬದಲಾವಣೆಯ ಬಗ್ಗೆ ಹೇಳುವ ಸಾಲುಗಳು ಇಷ್ಟವಾದವು...<br />ಬರೆಯುತ್ತಿರಿ :)<br />ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-1296891666836739476.post-27390743937355837762013-03-09T09:28:14.498-08:002013-03-09T09:28:14.498-08:00ಆಜಾದೂ...
ನಿಜ ಶಿವ ರಾತ್ರಿಯ ಅರ್ಥ ಇಲ್ಲಿದೆ.....
ನಮ್ಮೆ...ಆಜಾದೂ...<br /><br />ನಿಜ ಶಿವ ರಾತ್ರಿಯ ಅರ್ಥ ಇಲ್ಲಿದೆ.....<br /><br />ನಮ್ಮೆಲ್ಲರ ಅಸಹಾಯಕತೆಯ ಧ್ವನಿ ಇಲ್ಲಿದೆ....<br /><br />ಬಹಳ ಅರ್ಥಗರ್ಭಿತ ಕವನ...Ittigecementhttps://www.blogger.com/profile/06136866369923002369noreply@blogger.com