tag:blogger.com,1999:blog-1296891666836739476.post8290369364065212279..comments2023-10-28T04:34:39.299-07:00Comments on ಜಲನಯನ: ಛೀ..ಛೀ..ಥೂ..ಥೂ..ಜಲನಯನhttp://www.blogger.com/profile/14261872030690071378noreply@blogger.comBlogger7125tag:blogger.com,1999:blog-1296891666836739476.post-88420397214550416132009-04-12T11:41:00.000-07:002009-04-12T11:41:00.000-07:00ಮನಸು ರವರೇಇದು ಮೌಲ್ಯಗಳ ಅದಃಪತನ ಎಂದರೆ ತಪ್ಪಲ್ಲ, ಅದು ಪ್ರ...ಮನಸು ರವರೇ<BR/>ಇದು ಮೌಲ್ಯಗಳ ಅದಃಪತನ ಎಂದರೆ ತಪ್ಪಲ್ಲ, ಅದು ಪ್ರಜೆಗಳಾಗಿ ನಮ್ಮದೇ ಇರಬಹುದು, ಜನ ಮತ್ತು ದೇಶ ಸೇವೆಯ ಗುರುತರ ಹೊಣೆಗಾಗಿ ಆಯ್ಕೆಯಾಗುವ ರಾಜಕಾರಣಿಗಳದ್ದಾಗಿರಬಹುದು. ಈಗಾಗಲೇ ಎಷ್ಟು ಕೋಟಿ ನಗದು, ಎಷ್ಟು ಕೋಟಿ ರೂಪಾಯಿ ಮೌಲ್ಯದ ಸೀರೆ, ಮದ್ಯ ಇತ್ಯಾದಿ ಜಪ್ತಿಯಾಗಿದೆ,,!!??<BR/>ಬಸವರಾಜು ಹೇಳಿದಂತೆ ಜನ ಇದನ್ನು ಅರ್ಥೈಸಿಕೊಳ್ಳಬೇಕು. <BR/>ಪ್ರಭುರವರ ಹೇಳಿಕೆಯೂ ಮಹತ್ವದ್ದು, ಕೊಚ್ಚೆ..ಇದು..ಬಹು ಅನ್ವರ್ಥ ನಾಮ ಇಂದಿನ ರಾಜಕಾರಣಿಗೆ...ಆದರೆ..ಈ ಕೊಚ್ಚೆಯನ್ನ ಬಸಿ ಚರಂಡಿ ಮೂಲಕ ಶುದ್ಧಿಮಾಡೋದೇ ಸೂಕ್ತ ಮಾರ್ಗ..ಕಾಯೋದರಿಂದ ಇವರು ಸುಧಾರಿಸೊಲ್ಲಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-36341422090848226392009-04-12T00:08:00.000-07:002009-04-12T00:08:00.000-07:00ಚೆನ್ನಾಗಿ ಇದೆ... ...ಛೀ..ಛೀ..ಥೂ ಥೂ... ಕವನ,,,,ಇವರಿಗೆ ...ಚೆನ್ನಾಗಿ ಇದೆ... ...ಛೀ..ಛೀ..ಥೂ ಥೂ... ಕವನ,,,,<BR/>ಇವರಿಗೆ ಎಷ್ಟು ಅಂದ್ರು ಅಸ್ತೇನೆ......... ಏನೋ ಅಂತಾರಲ್ಲ... ಕೆಸರಿಗೆ ಕಲ್ಲು ಎಸೆದರೆ ನಮಗೆ ಸಿಡಿಯೋದು... ಈ ಅವ್ಯವಸ್ಥೆಗೆ ನಾವೇ ಕಾರಣರು...ಏನು ಮಾಡೋಕೆ ಆಗೋಲ್ಲ... ಅನುಭವಿಸಬೇಕು ಅಸ್ಟ್ಟೆ ಯಾವಾಗ ಬದಲಾವಣೆಯ ಗಾಳಿ ಬೀಸುತ್ತೋ ಗೊತ್ತಿಲ್ಲ.....<BR/>ನಿಜ ಹೇಳ್ಬೇಕಂದ್ರೆ,,, ಇತ್ತೀಚಿಗೆ ನಾನು ಪೇಪರ್ ನೋಡೋದೇ ಕಮ್ಮಿ ಮಾಡಿದೇನೆ.... ಇದೆ ಕಾರಣಕ್ಕೆ .....<BR/><BR/>ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1296891666836739476.post-13432379471009929112009-04-11T22:24:00.000-07:002009-04-11T22:24:00.000-07:00ತುಂಬಾ ಚೆನ್ನಾಗಿದೆ ಕವಿತೆ. ತಪ್ಪು ನಮ್ಮದು ಇದೆ ಅನ್ಸಲ್ವಾ ...ತುಂಬಾ ಚೆನ್ನಾಗಿದೆ ಕವಿತೆ. ತಪ್ಪು ನಮ್ಮದು ಇದೆ ಅನ್ಸಲ್ವಾ ನಿಮಗೆ? ಪ್ರಜಾಪ್ರಭುತ್ವದಲ್ಲಿ ಒಳ್ಳೆಯದಾಗಲಿ ಕೆಟ್ಟದಾಗಲಿ ಏನೇ ಆದರೂ ಅದೆಲ್ಲ ಜನಗಳಿಂದ, ಜನಗಳಿಗಾಗಿ, ಜನಗಳಿಗೋಸ್ಕರ ಅಲ್ಲವೇ?<BR/><BR/>-BasavarajuNadi Basavarajuhttps://www.blogger.com/profile/01480752112724249298noreply@blogger.comtag:blogger.com,1999:blog-1296891666836739476.post-59270892910915986462009-04-11T11:22:00.000-07:002009-04-11T11:22:00.000-07:00ಏನು ಛೀ ಥೂ ಅಂದ್ರೂ ಅಷ್ಟೇ, ಕೊಚ್ಚೆ ಕೊಚ್ಚೇನೇ... ಸುಧಾರಿಸ...ಏನು ಛೀ ಥೂ ಅಂದ್ರೂ ಅಷ್ಟೇ, ಕೊಚ್ಚೆ ಕೊಚ್ಚೇನೇ... ಸುಧಾರಿಸಲ್ಲ ಬಿಡಿ.Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-1296891666836739476.post-38429152070473657592009-04-11T02:52:00.000-07:002009-04-11T02:52:00.000-07:00ಅಸಹ್ಯವಾದದ ರಾಜಕೀಯ ಯಾರು ಸಾಚರಲ್ಲ ಸರ್ ಎಲ್ಲರು ದುಡ್ಡಿಗಾಗ...ಅಸಹ್ಯವಾದದ ರಾಜಕೀಯ ಯಾರು ಸಾಚರಲ್ಲ ಸರ್ ಎಲ್ಲರು ದುಡ್ಡಿಗಾಗಿ ಮುಗ್ಧ ಜನರು ಆಮಿಷಕ್ಕೆ ಮರುಳಗುತ್ತಲಿದ್ದರೆ ....ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1296891666836739476.post-61083814506440526982009-04-10T08:29:00.000-07:002009-04-10T08:29:00.000-07:00ಧರಿತ್ರಿಗೆ ಜಲನಯನಕ್ಕೆ ಸ್ವಾಗತ...ನಮ್ಮ ರಾಜಕಾರಣಿಗಳು ಇತ್ತ...ಧರಿತ್ರಿಗೆ ಜಲನಯನಕ್ಕೆ ಸ್ವಾಗತ...<BR/>ನಮ್ಮ ರಾಜಕಾರಣಿಗಳು ಇತ್ತ ಜನನಾಯಕರಾಗಿ ಉಳಿದಿಲ್ಲ ಅತ್ತ ರಾಜಕಾರಣದ ಗಂಧವೂ ಗೊತ್ತಿಲ್ಲ. ಹಿಂದಿನ ಮೌಲ್ಯಗಳು ಏನಾದವು...ಮತದಾರ fool ಅಲ್ಲ ಇವರನ್ನೇ fool ಮಾಡುವ ಚಾಣಾಕ್ಷ ಅನ್ನೋದನ್ನು ತೋರಿಸ್ಬೇಕು...<BR/>responseಗೆ thanks.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-71701591754080850762009-04-09T23:25:00.000-07:002009-04-09T23:25:00.000-07:00ಚೆನ್ನಾಗೇ ಹೇಳಿದ್ದೀರಿ ಸರ್.-ಧರಿತ್ರಿಚೆನ್ನಾಗೇ ಹೇಳಿದ್ದೀರಿ ಸರ್.<BR/>-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.com