tag:blogger.com,1999:blog-1296891666836739476.post9065151287194977942..comments2023-10-28T04:34:39.299-07:00Comments on ಜಲನಯನ: ಮನಸ್ಸೊಂದಿದ್ದರೆ.. ಮಾರ್ಗವು ಉಂಟುಜಲನಯನhttp://www.blogger.com/profile/14261872030690071378noreply@blogger.comBlogger26125tag:blogger.com,1999:blog-1296891666836739476.post-45535861139822974752012-12-26T08:04:22.811-08:002012-12-26T08:04:22.811-08:00ಧನ್ಯವಾದ ರಶ್ಮಿ...ಶುಭ ಸ್ವಾಗತ ನನ್ನ ಜಲನಯನಕ್ಕೆ.ಧನ್ಯವಾದ ರಶ್ಮಿ...ಶುಭ ಸ್ವಾಗತ ನನ್ನ ಜಲನಯನಕ್ಕೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-63696556661456697142012-12-25T02:20:15.840-08:002012-12-25T02:20:15.840-08:00ಎಷ್ಟೋ ಬಾರಿ ನಾನು ಯೋಚಿಸಿದ್ದಿದೆ, ಸಂಶೋಧನೆ ಎಂದು ಕಾಲ ಕಳೆ...ಎಷ್ಟೋ ಬಾರಿ ನಾನು ಯೋಚಿಸಿದ್ದಿದೆ, ಸಂಶೋಧನೆ ಎಂದು ಕಾಲ ಕಳೆಯದೆ ಜನರಿಗೆ ಉಪಯೋಗವಾಗುವಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು.ಆದರೆ ನಿಮ್ಮ ಗೆಳೆಯ ಎಂಕ್ಟೇಸಾರ ಹಾಗೆ ಬದುಕಲು ಮನದ ಆಳುಕು ಬಿಡುತ್ತಿಲ್ಲ.<br />ತುಂಬಾ ಚೆಂದದ ಬರಹ.rashmihttps://www.blogger.com/profile/03338939668576712944noreply@blogger.comtag:blogger.com,1999:blog-1296891666836739476.post-37084484253716958702012-12-17T08:14:21.147-08:002012-12-17T08:14:21.147-08:00ಹೌದು ದೀಪ್ ನಮ್ಮ ವಿದ್ಯೆ ನಮ್ಮ ಮನೆಗೆ ನಾಡಿಗೆ ಉಪಯೋಗವಾಗದಿ...ಹೌದು ದೀಪ್ ನಮ್ಮ ವಿದ್ಯೆ ನಮ್ಮ ಮನೆಗೆ ನಾಡಿಗೆ ಉಪಯೋಗವಾಗದಿದ್ದರೆ ಓದಿಯೂ ವ್ಯರ್ಥ....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-68334153503842285912012-12-17T05:44:40.267-08:002012-12-17T05:44:40.267-08:00'kereya neeranu kerege challi' gnapaka ban...'kereya neeranu kerege challi' gnapaka bantu.. Kalitiddu namma janagalige upayoga aguvantadare saarthaka..<br /><br />Heege namma balannana jote hogiddaga intaha sadhakarannu omme bheti madidde.. avaru nenapadru..<br />Deephttps://www.blogger.com/profile/08985096625603251485noreply@blogger.comtag:blogger.com,1999:blog-1296891666836739476.post-84809399545267288292012-12-16T10:57:48.834-08:002012-12-16T10:57:48.834-08:00ಅಶೋಕ್ ಧನ್ಯವಾದ... ಹೌದು ಹಲವರು ಸಾಧಕರು ಗುರುತಿಸುವವರು ಬೇ...ಅಶೋಕ್ ಧನ್ಯವಾದ... ಹೌದು ಹಲವರು ಸಾಧಕರು ಗುರುತಿಸುವವರು ಬೇಕು ಅಷ್ಟೇ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-39550890979781316962012-12-16T04:07:03.466-08:002012-12-16T04:07:03.466-08:00ಆಲ್ವಾ ಸರ್ ....ಇಂತಹ ಅನೇಕ ಎಂಕ್ಟೇಸಾ ರು ತೆರೆ ಮರೆಯಲ್...ಆಲ್ವಾ ಸರ್ ....ಇಂತಹ ಅನೇಕ ಎಂಕ್ಟೇಸಾ ರು ತೆರೆ ಮರೆಯಲ್ಲಿ ತಮ್ಮದೇ ಲೋಕದಲ್ಲಿ ಯಾವುದೇ ಪ್ರಚಾರ ವಿಲ್ಲದೆ ಇದ್ದರಲ್ವೆ?? ಅಂತವರನ್ನು ಗುರುತಿಸುವ ಪ್ರಯತ್ನ ನಾವು ಮಾಡ್ಬೇಕು ಅನ್ಸುತ್ತೆ ಸರ್.....ಸೂಪರ್ ಬರಹ ......ಭಾಷಾ ಶೈಲಿ ಇಷ್ಟ ಆಯಿತು ಸರ್....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-1296891666836739476.post-29599899351271692352012-12-15T09:53:47.089-08:002012-12-15T09:53:47.089-08:00ಚಿನ್ಮಯ ಕುಸಿ ನಂಗೂ ಆತಪ್ಪಾ... ದನ್ಯವಾದಚಿನ್ಮಯ ಕುಸಿ ನಂಗೂ ಆತಪ್ಪಾ... ದನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-32218080441933037802012-12-15T09:52:40.635-08:002012-12-15T09:52:40.635-08:00ಬದರಿ ಧನ್ಯವಾದ..ಬುದ್ಧಿ ಪಟ್ಟಣದವರ ಅಥವಾ ಕಾನ್ವೆಂಟ್ ಓದಿದದ...ಬದರಿ ಧನ್ಯವಾದ..ಬುದ್ಧಿ ಪಟ್ಟಣದವರ ಅಥವಾ ಕಾನ್ವೆಂಟ್ ಓದಿದದವರ ಸ್ವತ್ತಲ್ಲ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-66002106904815540002012-12-15T09:51:04.265-08:002012-12-15T09:51:04.265-08:00ಶ್ರೀಮನ್, ಧನ್ಯವಾದ... ನಮ್ಮಲ್ಲಿ ಎತ್ತರಕ್ಕೆ ಏರುವವರು ಪಾರ...ಶ್ರೀಮನ್, ಧನ್ಯವಾದ... ನಮ್ಮಲ್ಲಿ ಎತ್ತರಕ್ಕೆ ಏರುವವರು ಪಾರಂಪರಿಕ ವಿದ್ಯೆಯಲ್ಲಿ ಸಾಧಕರಾಗಿರಬೇಕೆಮ್ದೇನಿಲ್ಲ... ಬಹುಶಃ ನಮ್ಮ ಯಶಸ್ಸಿಗೆ ಓದಿನಲ್ಲಿ ಕಷ್ಟಪಟ್ಟವರನ್ನು ನೋಡಿ ಕಲಿಯೋದು ಹೆಚ್ಚು ಉಪಯುಕ್ತಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-50133096172194739992012-12-15T09:49:00.055-08:002012-12-15T09:49:00.055-08:00ಕೋಟಿ ವಿದ್ಯೆಯಿಂ ಮೇಟಿ ವಿದ್ಯೆಯೇ ಮೇಲು- ದಿಟವಾದ ಮಾತು ಸುನ...ಕೋಟಿ ವಿದ್ಯೆಯಿಂ ಮೇಟಿ ವಿದ್ಯೆಯೇ ಮೇಲು- ದಿಟವಾದ ಮಾತು ಸುನಾಥಣ್ಣ...ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-28584569305768284382012-12-15T09:48:17.350-08:002012-12-15T09:48:17.350-08:00ಇದೊಂದು ನಿದರ್ಶನೀಯ ಉದಾಹರಣೆ ಅಷ್ಟೇ..ಹೀಗೂ ಇರ್ತಾರೆ ನಮ್ಮ ...ಇದೊಂದು ನಿದರ್ಶನೀಯ ಉದಾಹರಣೆ ಅಷ್ಟೇ..ಹೀಗೂ ಇರ್ತಾರೆ ನಮ್ಮ ಮಧ್ಯೆ...ಧನ್ಯವಾದ ಸುದೀಪ/ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-43947314865956009712012-12-15T09:47:20.733-08:002012-12-15T09:47:20.733-08:00ಸಾಧಕರಿಗೆ ಕೊರತೆಯಿಲ್ಲ ದಿನಕರ್ ಆದರೆ ಅಂತಹ ಸಾಧಕರಿಗೆ ಬಾಧಕ...ಸಾಧಕರಿಗೆ ಕೊರತೆಯಿಲ್ಲ ದಿನಕರ್ ಆದರೆ ಅಂತಹ ಸಾಧಕರಿಗೆ ಬಾಧಕರೂ ಹುಟ್ಕೋತಾರೆ ಅದೇ ಚಿಂತೆ ...ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-83663212073379800832012-12-15T09:46:36.218-08:002012-12-15T09:46:36.218-08:00ಧನ್ಯವಾದ ಸತೀಶ್... ಹೀಗೂ ಇರ್ತಾರೆ ಎಷ್ಟೋ ಜನ ...ನಾವೇ ಗುರ...ಧನ್ಯವಾದ ಸತೀಶ್... ಹೀಗೂ ಇರ್ತಾರೆ ಎಷ್ಟೋ ಜನ ...ನಾವೇ ಗುರುತಿಸೊಲ್ಲ...ಅವರನ್ನ<br />ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-81058742478492839052012-12-15T09:45:41.874-08:002012-12-15T09:45:41.874-08:00ಊಂ ಮೇಡಮ್ನೋರೇ.. ಲಾರಿಯೊಳ್ಗೆ ಆಕ್ಕೊಂಡೋದ್ರು ಮೀನಾ....ಊಂ ಮೇಡಮ್ನೋರೇ.. ಲಾರಿಯೊಳ್ಗೆ ಆಕ್ಕೊಂಡೋದ್ರು ಮೀನಾ....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-17377628008552352642012-12-15T05:24:44.307-08:002012-12-15T05:24:44.307-08:00ಓದಿ ಬೋ ಕುಸಿ ಆತು ಸಾ...
ಸುಮ್ನೆ ಪುಸ್ತಕದಾಗೆ ಓದಿ ಮಡುಗುದ...ಓದಿ ಬೋ ಕುಸಿ ಆತು ಸಾ...<br />ಸುಮ್ನೆ ಪುಸ್ತಕದಾಗೆ ಓದಿ ಮಡುಗುದ್ರೆ ಏನು ಉಳಿಯಾಕಿಲ್ಲಾ ಅಲ್ವಾ ಸಾ??<br /><br />ಒಂಥರಾ ನೆನಪಿನಲ್ಲುಳಿಯುವ ನಿರೂಪಣೆ ಸಾ,,ಓಹ್ ಸರ್..<br />ಮೊದಲು ಇದೇನು ಬರಿಯ ಹರಟೆಯೇನೋ ಅಂದುಕೊಂಡೆ ,ಬರಬರುತ್ತಾ ಒಂದು ಸಾಧಕನ ಪರಿಚಯವಾಯಿತು..<br />ತುಂಬಾ ಇಷ್ಟವಾಯ್ತು....<br />ಬ್ಲಾಗಿನ ಹೆಸರಿಗೂ,ಈ ಬರಹಕ್ಕೂ ಯಕ್ಕಾ ಜೋಡಿ..(ಪಕ್ಕಾ ಜೋಡಿ)<br />ಬರೆಯುತ್ತಿರಿ...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-1296891666836739476.post-17259256940190694452012-12-14T23:20:47.076-08:002012-12-14T23:20:47.076-08:00ಸಂಧ್ಯಾ ಧನ್ಯವಾದ... ಸಮಯಕ್ಕೆ ತಕ್ಕಂತೆ ತನ್ನಲ್ಲಿರುವ ಅಲ್ಪ...ಸಂಧ್ಯಾ ಧನ್ಯವಾದ... ಸಮಯಕ್ಕೆ ತಕ್ಕಂತೆ ತನ್ನಲ್ಲಿರುವ ಅಲ್ಪ ಸಾಧನಗಳನ್ನೇ ಉಪಯೋಗಿಸಿ ಗರಿಷ್ಟ ಪ್ರಯೋಜನ ಪಡೆಯುವವ ನಿಜವಾದ ಸಾಧಕ..ಅಲ್ವಾ<br />ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-8971980877013502132012-12-14T23:19:38.421-08:002012-12-14T23:19:38.421-08:00ಇದು ಇವನೊಬ್ಬನೇ ಅಲ್ಲ ಅವನಂತಹ ಎಷ್ಟೋ ಅಧ್ಯಯನ ಸಾಧನಾ ಶೂನ್ಯ...ಇದು ಇವನೊಬ್ಬನೇ ಅಲ್ಲ ಅವನಂತಹ ಎಷ್ಟೋ ಅಧ್ಯಯನ ಸಾಧನಾ ಶೂನ್ಯರು ವಾಸ್ತವಿಕ ಸಾಧನಾ ವೀರರಾಗಿದ್ದಾರೆ...ಧನ್ಯವಾದ ಸುಗುಣ<br />ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-73238340764083867562012-12-14T01:07:25.498-08:002012-12-14T01:07:25.498-08:00ನಿಜ, ಮನಸ್ಸಿದ್ದರೆ ಮಾರ್ಗ ಅನ್ನೋದಕ್ಕೆ ಒಳ್ಳೆಯ ಉದಾಹರಣೆ ನ...ನಿಜ, ಮನಸ್ಸಿದ್ದರೆ ಮಾರ್ಗ ಅನ್ನೋದಕ್ಕೆ ಒಳ್ಳೆಯ ಉದಾಹರಣೆ ನಿಮ್ಮ ಎಂಕ್ಟೆಸಾ .... <br /><br />ಒಂದು ನೀತಿ , ಒಬ್ಬ ವ್ಯಕ್ತಿಯ ಸಾಧನೆಯನ್ನು ನವಿರಾದ ಹಾಸ್ಯದ ಮೂಲಕ ಹೇಳಿದ್ದಕ್ಕೆ hats off sir..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-1296891666836739476.post-39559167540936798982012-12-13T19:40:11.860-08:002012-12-13T19:40:11.860-08:00ನನಗೆ ನಮ್ಮೂರ ಕಡೆ ಬದರಿಯವರೆ ಎಂದರೆ ಯಾಕಪ್ಪ ಬೈತವ್ರೆ ಅನಿಸ...ನನಗೆ ನಮ್ಮೂರ ಕಡೆ ಬದರಿಯವರೆ ಎಂದರೆ ಯಾಕಪ್ಪ ಬೈತವ್ರೆ ಅನಿಸ್ತದೆ. ಅವರು ನನ್ನನ್ನು ’ಬದ್ರಗ್ಯಾ’ ಎಂದರೆ ಓಹೋ ಈಗ ರೂಟಿಗೆ ಬಂದ್ರು ಅನ್ನೋ ನೆಮ್ಮದಿ.<br /><br />ಪ್ರೊಫೇಸರ್ ಕೈಯಲ್ಲೇ ಸಾ ಎನ್ನಿಸಿಕೊಂಡ ಭೂಪನಿಗೆ ನಮೋ ನಮಃ<br /><br />ಅದಕ್ಕೆ ಸಾ ಹಳ್ಳಿ ಬುದ್ದಿವಂತ್ರೂ ಅನ್ನೋದು! ಓದಿ ದಬ್ಬಾಕೋ ಜನ ಸಂಬಳದ್ ದಿನ ಏಟಿಎಮ್ ಮುಂದೆ ನಿಂತ್ಕಂಡು ಹಲ್ ಗಿಂಜ್ ತಿದ್ರೇ. ಹಳ್ಳಿ ಮಂದಿ ಕಾರ್ನಾಗ್ ಇಳಿದು ’ಏನ್ಲಾ, ಬದ್ರಗ್ಯಾ ಸಂಬ್ಳಾತಾ?" ಅಂತ ರೇಗಿಸ್ತಾರೆ!!!Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1296891666836739476.post-38201778099091946282012-12-13T07:01:38.514-08:002012-12-13T07:01:38.514-08:00ಸರ್ಜಿ..ಮೊದಲು ನಿಮ್ಮ ಹಾಸ್ಯ ಪ್ರಜ್ಞೆಗೆ ನನ್ನ ನಮನಗಳು
ಎರ...ಸರ್ಜಿ..ಮೊದಲು ನಿಮ್ಮ ಹಾಸ್ಯ ಪ್ರಜ್ಞೆಗೆ ನನ್ನ ನಮನಗಳು <br />ಎರಡನೆಯದು ಭಾಷಾ ಪ್ರಯೋಗ..ಎಷ್ಟು ಸೊಗಸಾಗಿದೆ ಆ ಪ್ರಾಂತ್ಯದ ಭಾಷೆ<br />ಮೂರನೆಯದು ಹಾಸ್ಯದಲ್ಲೂ ಜೀವಂತಿಕೆ ತುಂಬಿ ಒಂದು ಸುಂದರ ನೀತಿ ತೋರಿಸಿಕೊಟ್ಟಿರುವ ಘಟನೆ...<br />ಮನಸಿದ್ದರೆ ಕತ್ತಲೆಯಲ್ಲೂ ಮಾರ್ಗ ಸಿಗುತ್ತದೆ..ಮನ ಮುದುಡಿದಾಗ ಇಂತಹ ಕಥೆಗಳು ಮನಸಿಗೆ ಸಂತಸ ನೀಡುತ್ತದೆ ಹಾಗೆಯೇ ಬದುಕಿಗೆ ಹುಮ್ಮಸ್ಸು ತುಂಬಿ ಏನೇ ಬಂದರೂ ಮುನ್ನುಗುವ ಸ್ಥೈರ್ಯ ತುಂಬುತ್ತದೆ.ಧನ್ಯವಾದಗಳು ಇಂತಹ ಸುಂದರ ಮಾಲಿಕೆ ಕೊಟ್ಟದ್ದಕ್ಕೆ..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1296891666836739476.post-71319733928514494492012-12-13T07:00:43.970-08:002012-12-13T07:00:43.970-08:00ಜಲನಯನ,
ಕೋಟಿ ವಿದ್ಯೆಗಿಂತ ನಾಟಿ ವಿದ್ಯೆಯೇ ಮೇಲು ಅನ್ನೋದನ್...ಜಲನಯನ,<br />ಕೋಟಿ ವಿದ್ಯೆಗಿಂತ ನಾಟಿ ವಿದ್ಯೆಯೇ ಮೇಲು ಅನ್ನೋದನ್ನ ಎಂಕ್ಟೇಸಾನ ಮೂಲಕ ಚೆನ್ನಾಗಿ ತಿಳಿಸಿದ್ದೀರಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1296891666836739476.post-38981927294274366922012-12-13T06:44:04.370-08:002012-12-13T06:44:04.370-08:00ತುಂಬಾ ಚೆನ್ನಾಗಿದೆ..ಅಜಾದ್ ಭಾಯ್... ಅವರಿಗೊಂದು ಸಲಾಂ... ...ತುಂಬಾ ಚೆನ್ನಾಗಿದೆ..ಅಜಾದ್ ಭಾಯ್... ಅವರಿಗೊಂದು ಸಲಾಂ... :)Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-1296891666836739476.post-76452672681420592052012-12-13T06:08:11.698-08:002012-12-13T06:08:11.698-08:00ಎಂಥೆಂಥಾ ಸಾದಕರು ಇದ್ದಾರಲ್ಲಾ ನಮ್ಮ ಮಧ್ಯೆ...? ಅವರನ್ನು ಗ...ಎಂಥೆಂಥಾ ಸಾದಕರು ಇದ್ದಾರಲ್ಲಾ ನಮ್ಮ ಮಧ್ಯೆ...? ಅವರನ್ನು ಗುರುತಿಸೋದು, ಅವರ ಕಥೆಯನ್ನು ಎಲ್ಲರಿಗೂ ತಲುಪಿಸೋದು ತುಂಬಾ ಮುಖ್ಯ ಅನಿಸತ್ತೆ .... ಎಲ್ಲರಿಗೂ ಮಾದರಿಯಾಗಲಿ ಎಂಕ್ಟೇಸಾ... ಪ್ರೋತ್ಸಾಹದಾಯಕ ಲೇಖನ ಸರ್...ಧನ್ಯವಾದ..ಕಥೆ ಹೇಳಿದ ರೀತಿ ಸುಪರ್...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1296891666836739476.post-10198835681396789792012-12-13T04:43:51.716-08:002012-12-13T04:43:51.716-08:00ಬದುಕಿಗೊಂದು ದಾರಿ..
ನಾ ಏಳನೇ ತರಗತಿ ಓದೋವಾಗ ಕನ್ನಡ ಪ...ಬದುಕಿಗೊಂದು ದಾರಿ..<br /><br /> <br /><br />ನಾ ಏಳನೇ ತರಗತಿ ಓದೋವಾಗ ಕನ್ನಡ ಪುಸ್ತಕದಲ್ಲಿ ನಮಗಿದ್ದ ಒಂದು ಪಾಠ.. <br /><br /> <br /><br />ಅಲ್ಲೂ ಹೀಗೆ ಕಥಾ ನಾಯಕ ಶಿವೂ.. ಗ್ರಾಜುಯೇಟ್ ಆದ ಬಳಿಕ ಪಟ್ಟಣ ಸೇರದೆ ಅಪ್ಪ ಬಿಟ್ ಹೋದ ಜಮೀನಿನಲ್ಲೆ ವ್ಯವಸಾಯ.. ಹೈನುಗಾರಿಕೆ ಮಾಡಿ.. ಅದರಿಂದ ಹೆಚ್ಚು ಇಳುವರಿ & ಲಾಭ ಮಾಡಿ ಇಡೀ ಅವರ ತಾಲ್ಲೂಕಿಗೆ ಮಾದರಿ ರೈತನಾಗೋ ಕಥೆ ಆ ಪಾಠದ್ದು.. <br /><br /><br /><br />ಅದರ ಮುಂದುವರೆದ ಭಾಗದ ಹಾಗಿತ್ತು ಈ ಎಂಕ್ಟೇಸ ನ ಕಥೆ.. ಎಂಕ್ಟೇಸನ ಮಾದರಿ ಅಂತ ಒಂದು ಕಿರು ಚಿತ್ರ ತೆಗೆದರೂ ತೆಗೆಬೋದು.. :) :)<br /><br /><br /><br />ಪುಸ್ತಕ ಇಲ್ಲದೆ ಕೂಡ ಬದನೆ ಕಾಯಿ ಬೆಳೆಯೋ ಕಲೆ ನಮ್ಮ ಹಳ್ಳಿಗರಿಗೆ ಮೊದಲಿಂದಲೂ ಗೊತ್ತು.... ನಾವು ಎಷ್ಟೇ ಓದಿದರೂ ಸರಿಯಾಗಿ ಒಂದು ಕಿಲೋ ಬದನೇಕಾಯಿ ಕೊಳ್ಳೋ ಬುದ್ಧಿಮತ್ತೆ ಎಷ್ಟೋ ಬಾರಿ ನಮ್ಮಲ್ಲಿರಲ್ಲ.. ;) ;)<br /><br /><br /><br />ಎಂಕ್ಟೇಸನ ಕಥೆ ತುಂಬಾ ಚೆನ್ನಾತ್ತು ಆಜಾದ್ ಅಣ್ಣ.. ಅವ್ರ ಕೈಯಿಂದ ಒಂದು ಅಟೋಗ್ರಾಫ್ ಹಾಕ್ಸ್ಕೊಳ್ಳೋ ಆಸೆ ಅನ್ನಿ.. :) :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-1296891666836739476.post-83469590361576933832012-12-13T04:35:20.046-08:002012-12-13T04:35:20.046-08:00ಚನ್ನಾಗಿದೆ ಲಹರಿ ಸರ್.. ಒಳ್ಳೆ ನೀತಿ ಕೂಡಾ ಇದೆ.. ಚನ್ನಾಗಿದೆ ಲಹರಿ ಸರ್.. ಒಳ್ಳೆ ನೀತಿ ಕೂಡಾ ಇದೆ.. ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.com