Friday, August 12, 2011

ಮೂರು ಪುಸ್ತಕಗಳ ಲೋಕಾರ್ಪಣೆ ಇದೇ ಆಗಸ್ಟ್ ೨೧ಕ್ಕೆ ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ ಸಭಾಂಗಣ

ನಲ್ಮೆಯ ಮಿತ್ರರೇ
ಮತ್ತೊಮ್ಮೆ ಎಲ್ಲಾ ಮಿತ್ರರೂ ಅದರಲ್ಲೂ ಬ್ಲಾಗ್ ಬಂಧುಗಳು ಒಟ್ಟುಗೂಡುವ ಶುಭ ಸಂದರ್ಭ ಇದೇ ಆಗಸ್ಟ್ ೨೧ಕ್ಕೆ
ದಯವಿಟ್ಟು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಬಂದು ಪ್ರೋತ್ಸಾಹಿಸಿ .. 
ರೂಪಾ ರವರ ಕಥಾ ಸಂಕಲನ, ಸುಧೇಶ್ ರವರ ಕಾದಂಬರಿ ಮತ್ತು ದೊಡ್ಡಮನಿ ಮಂಜು ರವರ ಕವನ ಸಂಕಲನ...ಲೋಕಾರ್ಪಣೆಯಾಗಲಿವೆ...
ಬನ್ನಿ ಭಾಗವಹಿಸಿ.